Showing posts with label 2019-20. Show all posts
Showing posts with label 2019-20. Show all posts

ಶಾರದಾ ಪೂಜೆ 2020



ವಿಡಿಯೋ ಕೃಪೆ ಸಂತೋಷ್ ಬಿ ಎಸ್

ವಿಜ್ಞಾನಿ ಸಂವಾದ ಚಂದನ ವಾಹಿನಿ ಚಿತ್ರೀಕರಣ







   
             







ವಿಜ್ಞಾನ ಭವನದಲ್ಲಿ ಇಂದು ನಡೆದ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ
                 ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ಹಾಗೂ ದೂರದರ್ಶನ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ

ಕೇಂದ್ರ ಬಜೆಟ್ 2020

ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಧನಲಕ್ಷ್ಮೀ ಅವರಿಂದ ವಿವರಣೆ

ನವೀನ ಪ್ರಯತ್ನ ಈ ಭಿತ್ತಿಪತ್ರಿಕೆ




ಮಕ್ಕಳ ಅಂತರಾಳದಲ್ಲಿಎಲೆಮರೆಯ ಕಾಯಿಯಂತಿರುವ ಸುಪ್ತಪ್ರತಿಭೆಯನ್ನು ಅನಾವರಣಗೊಳಿಸುವ ಸದುದ್ದೇಶದಿಂದ ನಮ್ಮ ಶಾಲೆಯಲ್ಲಿ ದಿನಾಂಕ 26 1 2020 ರಂದು ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ' ಪಕ್ವ' ಎಂಬ ಮಾಸಿಕ ಭಿತ್ತಿಪತ್ರಿಕೆ ಯನ್ನು ಅಭಿರುಚಿ ಸಾಹಿತ್ಯ ವೇದಿಕೆಯ ವತಿಯಿಂದ ಹೊರತರಲಾಯಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ದೇವೇಗೌಡರು , ಶಿಕ್ಷಕರು,ಎಸ್.ಡಿ.ಎಂ.ಸಿ ಗ್ರಾಮಸ್ಥರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಗಣರಾಜ್ಯೋತ್ಸವ 2020

 
Video by Santhosh B S

Group study



ನಮ್ಮ ದ್ವಿ.ದ.ಸ. ರವರು ಕನ್ನಡ ಸಾ ಆದಾಗ

ಮಕ್ಕಳ ಮುದ್ದಿನ ಕ್ಲರ್ಕ್ ಸರ್ ಕನ್ನಡ ವ್ಯಾಕರಣ ಬೋಧನೆಯಲ್ಲಿ ತಲ್ಲೀನ