ನವೀನ ಪ್ರಯತ್ನ ಈ ಭಿತ್ತಿಪತ್ರಿಕೆ




ಮಕ್ಕಳ ಅಂತರಾಳದಲ್ಲಿಎಲೆಮರೆಯ ಕಾಯಿಯಂತಿರುವ ಸುಪ್ತಪ್ರತಿಭೆಯನ್ನು ಅನಾವರಣಗೊಳಿಸುವ ಸದುದ್ದೇಶದಿಂದ ನಮ್ಮ ಶಾಲೆಯಲ್ಲಿ ದಿನಾಂಕ 26 1 2020 ರಂದು ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ' ಪಕ್ವ' ಎಂಬ ಮಾಸಿಕ ಭಿತ್ತಿಪತ್ರಿಕೆ ಯನ್ನು ಅಭಿರುಚಿ ಸಾಹಿತ್ಯ ವೇದಿಕೆಯ ವತಿಯಿಂದ ಹೊರತರಲಾಯಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ದೇವೇಗೌಡರು , ಶಿಕ್ಷಕರು,ಎಸ್.ಡಿ.ಎಂ.ಸಿ ಗ್ರಾಮಸ್ಥರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.